ಹಣೆಯ ಮೇಲೆ ನಾವು ಕುಂಕುಮ, ವಿಭೂತಿ, ಗಂಧ, ಕೆಂಪುನಾಮ ಇವನ್ನು ಧರಿಸುತ್ತೇವೆ ಏಕೆ?
ಭಸ್ಮದ ಅರ್ಥ : ‘ ನಮ್ಮ ಪಾಪಗಳೆಲ್ಲ ಸುಟ್ಟು ಭಗವಂತನನ್ನು ಸ್ಮರಿಸುವಂತಾಗಲಿ ‘ ಎಂದು ಇದೆ.
ಭ = ನಾಶವಾಗಲಿ
ಸ್ಮ = ಸ್ಮರಣೆ
ಚಂದನ ,ಕುಂಕುಮ ಅಥವಾ ಭಸ್ಮ ಎಲ್ಲ ದೇವರಿಗೆ ಅರ್ಪಿಸಿ ಮತ್ತೆ ಅದನ್ನು ಪ್ರಸಾದವಾಗಿ ಸ್ವೀಕರಿಸಿ ಹಣೆ ಮೇಲೆ ಧಾಸಿಸುವುದು ಹಿಂದಿನಿಂದಲೂ ಇದೆ. ಈ ಗುರುತುಗಳು ಪ್ರತಿಯೊಬ್ಬರನ್ನು ಅವರು ಯಾರಿರಬಹುವಂತೆ ಗುರುತಿಸಲೂ ನೆರವಾಗುತ್ತಿದ್ದವು. ಎರಡು ಹುಬ್ಬುಗಳ ನಡುವಿನ ಜಾಗದಲ್ಲಿ ತಿಲಕ ಧರಿಸುವಾಗ, ‘ ನಾನು ದೇವರನ್ನು ಸ್ಮರಿಸುವಂತಾಗಲಿ. ನಾನು ಮಾಡುವ ಎಲ್ಲ ಕೆಲಸಗಳಲ್ಲಿ ಧಾರ್ಮಿಕವಾಗಿ ನಡೆದುಕೊಳ್ಳುವಂತಾಗಲಿ. ಎಂದು ಪ್ರಾತಿಸಬೇಕು. ಹೀಗಾಗಿ ತಿಲಕ ಭಗವಂತನ ಆಶೀರ್ವಾದ ಹಾಗೂ ನಾವು ನೀತಿ ನೇಮ ಬಿಟ್ಟು ಹೋಗುವುದನ್ನು ತಪ್ಪಿಸುವ ಬಲ.
Check Out for More Related Articles Below:
- ಹಣೆಯ ಮೇಲೆ ನಾವು ಕುಂಕುಮ , ವಿಭೂತಿ ,ಗಂಧ , ಕೆಂಪುನಾಮ ಇವನ್ನು ಧರಿಸುತ್ತೇವೆ ಏಕೆ?
- ನಿತ್ಯ ಜೀವನ ಉಪಯೋಗಿ ಅಮೃತ ಸೂಕ್ತಿಗಳು
- ವಿಭೂತಿ ಅಥವಾ ಭಸ್ಮ ಧರಿಸುವ ಉದ್ದೇಶವೇನು?
- ಮುಖ್ಯ ನಾಗದೇವತೆಗಳು ಯಾರು?
- ನೆಲ್ಲಿಕಾಹಿ ಶರಬತ್ತು ಮಾಡಿಕೊಂಡು ಬೆಳ್ಳಿಗೆ ಮತ್ತು ರಾತ್ರಿ ಸೇವಿಸುವುದರಿಂದ ಏನು ಲಾಭ?
Add Comment